ಪ್ರತಿಯೊಬ್ಬರನ್ನೂ ಕರೆದು ಮಾತಾಡುವ ಗುಣ ಹೊಂದಿರುವ ಬಿ.ರಮಾನಾಥ ರೈಯವರನ್ನು ಬಹುಮತದಿಂದ ಗೆಲ್ಲಿಸಿ-ಕೆ.ಎಂ.ಇಬ್ರಾಹಿಂ

ಬಂಟ್ವಾಳ: ಬಿ.ರಮಾನಾಥರೈಯವರು ಬಂಟ್ವಾಳ ಕ್ಷೇತ್ರದ ಮೂಲೆ ಮೂಲೆಗೂ ಚಿರಪರಿಚಿತರು. ಕ್ಷೇತ್ರದ ಸಮಗ್ರ ಅಭಿವೃದ್ಧಿಯನ್ನು ಮಾಡಿದವರು. ಪ್ರತಿಯೊಬ್ಬರನ್ನೂ ಕರೆದು ಮಾತನಾಡಿಸುವ ದೊಡ್ಡ ಗುಣ ಅವರಲ್ಲಿದೆ. ಎಲ್ಲರನ್ನೂ ಸಮಾನವಾಗಿ ಪ್ರೀತಿಸುವ ಇಂತಹ ವ್ಯಕ್ತಿತ್ವವನ್ನು ಮತ್ತೊಮ್ಮೆ ಗೆಲ್ಲಿಸುವ ಹೊಣೆ ಕ್ಷೇತ್ರದ ಮತದಾರರ ಮೇಲಿದೆ ಎಂದು ಮಾಜಿ … Continue reading ಪ್ರತಿಯೊಬ್ಬರನ್ನೂ ಕರೆದು ಮಾತಾಡುವ ಗುಣ ಹೊಂದಿರುವ ಬಿ.ರಮಾನಾಥ ರೈಯವರನ್ನು ಬಹುಮತದಿಂದ ಗೆಲ್ಲಿಸಿ-ಕೆ.ಎಂ.ಇಬ್ರಾಹಿಂ